Modala Sahasramanada Kannada Shasanagalu: ಮೊದಲ ಸಹಸ್ರಮಾನದ ಕನ್ನಡ ಶಾಸನಗಳು : Kannada Inscriptions of the First Millennium CE Vol 3

By: Sha Shettar: ಶೆಟ್ಟರ್ ಷContributor(s): SHETTAR (Sha): ಶೆಟ್ಟರ್ (ಷ)Material type: TextTextLanguage: Kannada Series: 2020 Halagannada Shasanagala Samagra Adhyayana: 2020 ಹಳಗನ್ನಡ ಶಾಸನಗಳ ಸಮಗ್ರ ಅಧ್ಯಯನ Vol 3Publisher: Bengaluru Abhinava 2022Description: xvi,791p.-1265p. HB 28x21cmISBN: 9789392503023Subject(s): Jinashasana: ಜಿನಶಾಸನ | Veeragallu: ವೀರಗಲ್ಲು | Danashasana: ದಾನಶಾಸನ | Vol 3 888-910 CE | SettarDDC classification: 417K Summary: 'ಮೊದಲ ಸಹಸ್ರಮಾನದ ಕನ್ನಡ ಶಾಸನಗಳು' ಶಾಸನ ಸಂಪುಟವನ್ನು ಲೇಖಕ ಷ.ಶೆಟ್ಟರ್‌ ಅವರು ರಚಿಸಿದ್ದಾರೆ. ಹತ್ತೊಂಬತ್ತನೆಯ ಶತಮಾನದ ಕೊನೆಯ ದಶಕದಿಂದ ಈವರೆಗೆ ಪ್ರಕಟವಾಗಿರುವ ಹಳಗನ್ನಡ ಶಾಸನಗಳೆಲ್ಲವನ್ನೂ ಸಂಗ್ರಹಿಸಿ ಮತ್ತೊಂದು ವಿಧಾನದಲ್ಲಿ ಸಂಪಾದಿಸುವ ಪ್ರಯತ್ನವನ್ನು ಈ ಕೃತಿಯಲ್ಲಿ ಮಾಡಲಾಗಿದೆ. ಸುಮಾರು ಎರಡು ಸಾವಿರ ಹಳಗನ್ನಡ ಶಾಸನಗಳನ್ನು ಮತ್ತೊಮ್ಮೆ ಸಂಪಾದಿಸಿ ಪ್ರಕಟಿಸಿವುದು ಈ ಅಧ್ಯಯನದ ಉದ್ದೇಶವಾಗಿದೆ. ಈ ಕೃತಿಯ ಅನುಕರಮದಲ್ಲಿ ಗಂಗ ಸತ್ಯವಾಕ್ಯ ಪೆರ್ಮನಡಿ, ರಾಷ್ಟ್ರಕೂಟ ಕೃಷ್ಣ 2, ಕನ್ನರದೇವ, ನೀತಿಮಾರ್ಗ ಪೆರ್ಮನಡಿ, ಮಹಾವಳಿ ಬಾನರಸ, ನೀತಿಮಾರ್ಗ, ಸತ್ಯವಾಕ್ಯ ಪೆರ್ಮನಡಿ, ರಾಷ್ಟ್ರಕೂಟ ಅಮೋಘವರ್ಷ, ಗಂಗಾ ಶಿವಕುಮಾರ, ದುಗ್ಗಮಾರ,ವಿಕ್ರಮಾದಿತ್ಯ ಜಯಮೇರು, ಮೈದುಂಬರು, ವಿಜಯಾದಿತ್ಯ ಮಾರಮ್ಮ, ಎರೆಯಪ್ಪರಸ, ಬಾದಾಮಿ ಚಾಲುಕ್ಯ, ಪಲ್ಲವ ಸುಭತುಂಗ, ಗಂಗ ಸತ್ಯವಾಕ್ಯ, ಗಂಗ ನೀತಿಮಾರ್ಗ, ರಾಷ್ಟ್ರಕೂ ಅಕಾಲವರ್ಷ, ರಾಚಮಲ್ಲ, ಎರಡನೆಯ ಕೃಷ್ಣ, ಕನ್ನರವಲ್ಲಬ, ಕನ್ನಡಿ ಅರಸ, ಪಲ್ಲವರಾಮ, ನೊಳಂಬ, ನೊಳಂಭಾದಿರಾಜ, ಅಯ್ಯಪದೇವ, ಅಮ್ಮಣದೇವ, ಮಾದಿವರ್ಮ, ವೈದುಂಬ ಮಹಾರಾಜ, ಬಳರ ಚರಿತ್ರ, ಬಳರ ಹರಿತಿ,ರಾಜಮಲ್ಲ ಸತ್ಯವಾಕ್ಯ, ವಿಕ್ರಮಾದಿತ್ಯ ಸಾನ್ತರ, ನೀತಿಮಾರ್ಗ ಎರೆಗಂಗ, ರಾಷ್ಟ್ರಕೂಟ ಅಕಾಲವರ್ಷದೇವ ಮುಂತಾದ ಅನುಕ್ರಮಗಳನ್ನು ಹೊಂದಿದೆ.
Tags from this library: No tags from this library for this title. Log in to add tags.
    Average rating: 0.0 (0 votes)
Item type Current location Collection Call number Status Date due Barcode Item holds
Book Book St Aloysius College (Autonomous)
History 417K SETM (Browse shelf) Reference Book 076773
Total holds: 0

'ಮೊದಲ ಸಹಸ್ರಮಾನದ ಕನ್ನಡ ಶಾಸನಗಳು' ಶಾಸನ ಸಂಪುಟವನ್ನು ಲೇಖಕ ಷ.ಶೆಟ್ಟರ್‌ ಅವರು ರಚಿಸಿದ್ದಾರೆ. ಹತ್ತೊಂಬತ್ತನೆಯ ಶತಮಾನದ ಕೊನೆಯ ದಶಕದಿಂದ ಈವರೆಗೆ ಪ್ರಕಟವಾಗಿರುವ ಹಳಗನ್ನಡ ಶಾಸನಗಳೆಲ್ಲವನ್ನೂ ಸಂಗ್ರಹಿಸಿ ಮತ್ತೊಂದು ವಿಧಾನದಲ್ಲಿ ಸಂಪಾದಿಸುವ ಪ್ರಯತ್ನವನ್ನು ಈ ಕೃತಿಯಲ್ಲಿ ಮಾಡಲಾಗಿದೆ. ಸುಮಾರು ಎರಡು ಸಾವಿರ ಹಳಗನ್ನಡ ಶಾಸನಗಳನ್ನು ಮತ್ತೊಮ್ಮೆ ಸಂಪಾದಿಸಿ ಪ್ರಕಟಿಸಿವುದು ಈ ಅಧ್ಯಯನದ ಉದ್ದೇಶವಾಗಿದೆ. ಈ ಕೃತಿಯ ಅನುಕರಮದಲ್ಲಿ ಗಂಗ ಸತ್ಯವಾಕ್ಯ ಪೆರ್ಮನಡಿ, ರಾಷ್ಟ್ರಕೂಟ ಕೃಷ್ಣ 2, ಕನ್ನರದೇವ, ನೀತಿಮಾರ್ಗ ಪೆರ್ಮನಡಿ, ಮಹಾವಳಿ ಬಾನರಸ, ನೀತಿಮಾರ್ಗ, ಸತ್ಯವಾಕ್ಯ ಪೆರ್ಮನಡಿ, ರಾಷ್ಟ್ರಕೂಟ ಅಮೋಘವರ್ಷ, ಗಂಗಾ ಶಿವಕುಮಾರ, ದುಗ್ಗಮಾರ,ವಿಕ್ರಮಾದಿತ್ಯ ಜಯಮೇರು, ಮೈದುಂಬರು, ವಿಜಯಾದಿತ್ಯ ಮಾರಮ್ಮ, ಎರೆಯಪ್ಪರಸ, ಬಾದಾಮಿ ಚಾಲುಕ್ಯ, ಪಲ್ಲವ ಸುಭತುಂಗ, ಗಂಗ ಸತ್ಯವಾಕ್ಯ, ಗಂಗ ನೀತಿಮಾರ್ಗ, ರಾಷ್ಟ್ರಕೂ ಅಕಾಲವರ್ಷ, ರಾಚಮಲ್ಲ, ಎರಡನೆಯ ಕೃಷ್ಣ, ಕನ್ನರವಲ್ಲಬ, ಕನ್ನಡಿ ಅರಸ, ಪಲ್ಲವರಾಮ, ನೊಳಂಬ, ನೊಳಂಭಾದಿರಾಜ, ಅಯ್ಯಪದೇವ, ಅಮ್ಮಣದೇವ, ಮಾದಿವರ್ಮ, ವೈದುಂಬ ಮಹಾರಾಜ, ಬಳರ ಚರಿತ್ರ, ಬಳರ ಹರಿತಿ,ರಾಜಮಲ್ಲ ಸತ್ಯವಾಕ್ಯ, ವಿಕ್ರಮಾದಿತ್ಯ ಸಾನ್ತರ, ನೀತಿಮಾರ್ಗ ಎರೆಗಂಗ, ರಾಷ್ಟ್ರಕೂಟ ಅಕಾಲವರ್ಷದೇವ ಮುಂತಾದ ಅನುಕ್ರಮಗಳನ್ನು ಹೊಂದಿದೆ.

There are no comments on this title.

to post a comment.

Click on an image to view it in the image viewer


Powered by Koha