Vachana Kumaravyasa: Gadugina Bharatada Sarala Gadyakathana: ವಚನ ಕುಮಾರವ್ಯಾಸ: ಗದುಗಿನ ಭಾರತದ ಸರಳ ಗದ್ಯಕಥನ
Material type: TextLanguage: Kannada Publisher: Maisuru Tanu Manu Prakashana 2022Description: xvi,764 p. HB 22x15 cmSubject(s): Kannada Prose: ಕನ್ನಡ ಪ್ರಬಂಧ | Kannada Sahitya: ಕನ್ನಡ ಸಾಹಿತ್ಯDDC classification: K894.4 Summary: ಹಿರಿಯ ಲೇಖಕ ಸು. ರುದ್ರಮೂರ್ತಿ ಶಾಸ್ತ್ರಿ ಅವರು ಗದುಗಿನ ಭಾರತದ ಸರಳ ಗದ್ಯ ಕಥನವನ್ನು ರಚಿಸಿದ ಕೃತಿ-ವಚನ ಕುಮಾರವ್ಯಾಸ. ಮಹಾಭಾರತದ ಪ್ರಮುಖ ಭಾಗವಾದ ಭಗವದ್ಗೀತೆಯು ಬದುಕಿನ ಸ್ವರೂಪ-ಸ್ವಭಾವದ ಸಂಪೂರ್ಣ ಚಿತ್ರಣ ನೀಡುತ್ತದೆ. ಈ ಬದುಕನ್ನು ಹೇಗೆ ಸ್ವೀಕರಿಸಬೇಕು. ಹೇಗೆ ಅನುಭವಿಸಬೇಕು, ಬದುಕಿನ ಉದ್ದೇಶವಾದರೂ ಏನು, ಅತ್ಯಂತ ಪ್ರಭಾವಶಾಲಿ ಸಾವಿಗಿಂತ ಬದುಕು ಹೇಗೆ ಭಿನ್ನ, ಬದುಕುವುದೂ ಒಂದು ಕಲೆ ಇಂತಹ ಅಂಶಗಳನ್ನು ಸ್ಪಷ್ಟಪಡಿಸುವ ಮೂಲಕ ಬದುಕಿಗೆ ಅರ್ಥ ತಂದುಕೊಳ್ಳುವ ಪ್ರಕ್ರಿಯೆಯನ್ನು ತಿಳಿಸುತ್ತದೆ. ಅಷ್ಟು ಮಾತ್ರವಲ್ಲ; ಈ ಗ್ರಹಿಕೆ, ಅರಿವು ಅರಿತಷ್ಟು ಆಳವಾಗಿದೆ; ನೋಡಿದಷ್ಟು ಎತ್ತರವಾಗಿ ಕಾಣಿಸುತ್ತದೆ. ನೋವು, ಹತಾಶೆ, ನಿರಾಸೆಯೊಂದಿಗೆ ಬದುಕಿನ ಪ್ರೀತಿಯ ಅಗತ್ಯವನ್ನೂ ತಿಳಿಸುತ್ತದೆ. ಇಂತಹ ಅರ್ಥಗಳನ್ನು ಒಳಗೊಂಡ ಗದುಗಿನ ಕುಮಾರವ್ಯಾಸ ಭಾರತವನ್ನು ಸರಳವಾಗಿ ನೀಡಿದ ಹೆಚ್ಚುಗಾರಿಕೆ ಈ ಕೃತಿಯದ್ದು.Item type | Current location | Collection | Call number | Status | Date due | Barcode | Item holds |
---|---|---|---|---|---|---|---|
Book | St Aloysius College (Autonomous) | Journalism | K894.4 RUDV (Browse shelf) | Available | 075474 |
Browsing St Aloysius College (Autonomous) shelves, Collection: Journalism Close shelf browser
ಹಿರಿಯ ಲೇಖಕ ಸು. ರುದ್ರಮೂರ್ತಿ ಶಾಸ್ತ್ರಿ ಅವರು ಗದುಗಿನ ಭಾರತದ ಸರಳ ಗದ್ಯ ಕಥನವನ್ನು ರಚಿಸಿದ ಕೃತಿ-ವಚನ ಕುಮಾರವ್ಯಾಸ. ಮಹಾಭಾರತದ ಪ್ರಮುಖ ಭಾಗವಾದ ಭಗವದ್ಗೀತೆಯು ಬದುಕಿನ ಸ್ವರೂಪ-ಸ್ವಭಾವದ ಸಂಪೂರ್ಣ ಚಿತ್ರಣ ನೀಡುತ್ತದೆ. ಈ ಬದುಕನ್ನು ಹೇಗೆ ಸ್ವೀಕರಿಸಬೇಕು. ಹೇಗೆ ಅನುಭವಿಸಬೇಕು, ಬದುಕಿನ ಉದ್ದೇಶವಾದರೂ ಏನು, ಅತ್ಯಂತ ಪ್ರಭಾವಶಾಲಿ ಸಾವಿಗಿಂತ ಬದುಕು ಹೇಗೆ ಭಿನ್ನ, ಬದುಕುವುದೂ ಒಂದು ಕಲೆ ಇಂತಹ ಅಂಶಗಳನ್ನು ಸ್ಪಷ್ಟಪಡಿಸುವ ಮೂಲಕ ಬದುಕಿಗೆ ಅರ್ಥ ತಂದುಕೊಳ್ಳುವ ಪ್ರಕ್ರಿಯೆಯನ್ನು ತಿಳಿಸುತ್ತದೆ. ಅಷ್ಟು ಮಾತ್ರವಲ್ಲ; ಈ ಗ್ರಹಿಕೆ, ಅರಿವು ಅರಿತಷ್ಟು ಆಳವಾಗಿದೆ; ನೋಡಿದಷ್ಟು ಎತ್ತರವಾಗಿ ಕಾಣಿಸುತ್ತದೆ. ನೋವು, ಹತಾಶೆ, ನಿರಾಸೆಯೊಂದಿಗೆ ಬದುಕಿನ ಪ್ರೀತಿಯ ಅಗತ್ಯವನ್ನೂ ತಿಳಿಸುತ್ತದೆ. ಇಂತಹ ಅರ್ಥಗಳನ್ನು ಒಳಗೊಂಡ ಗದುಗಿನ ಕುಮಾರವ್ಯಾಸ ಭಾರತವನ್ನು ಸರಳವಾಗಿ ನೀಡಿದ ಹೆಚ್ಚುಗಾರಿಕೆ ಈ ಕೃತಿಯದ್ದು.
There are no comments on this title.