Local cover image
Local cover image
Image from Google Jackets

Kadaliya karpura ಕದಳಿಯ ಕರ್ಪುರ

By: Material type: TextTextLanguage: Kannada Publication details: Bengaluru Vishva Kannada Sammelana 1983Description: vi,298Subject(s): DDC classification:
  • K894.3 TIPK
Summary: ಹನ್ನೆರಡನೆಯ ಶತಮಾನದ ಪ್ರಮುಖ ವಚನಕಾರ್ತಿ ಅಕ್ಕ ಮಹಾದೇವಿ. ಅಕ್ಕನ ಬದುಕು ಹಾಗೂ ಸಾಧನೆಯನ್ನು ಕುರಿತ ಕಾದಂಬರಿ ’ಕದಳಿಯ ಕರ್ಪುರ’. ಕಮಹಾದೇವಿ ಕನ್ನಡನಾಡಿಗೆ ಮಾತ್ರವಲ್ಲ, ಮಹಿಳಾ ಸಾಧಕಿಯರಲ್ಲಿಯೇ ಅಗ್ರಗಣ್ಯಳು ಹಾಗೂ ಅಪೂರ್ವ ವ್ಯಕ್ತಿ; ಹೆಣ್ಣುತನದ ಪರಿಪೂರ್ಣ ಸ್ವರೂಪವನ್ನು ಉಜ್ವಲವಾಗಿ ಬೆಳಗಿದ ಮಹಾಶಕ್ತಿ. ಈ ಜಗತ್ತು ಎನ್ನುವ ಕದಳಿಯಲ್ಲಿ ಅದೊಂದು ಕರ್ಪುರದ ಪರಂಜ್ಯೋತಿ, ಅದಕ್ಕೆ ಸಂಕೇತವೋ ಎಂಬಂತೆ ಅವಳ ಜೀವನದ ಘಟನೆಗಳು ಬೆಳೆಯುತ್ತವೆ. ಅಕ್ಕನ ವೈರಾಗ್ಯದ ಪ್ರಭೆ ಹೊಳೆಯುತ್ತದೆ. ಕೊನೆಯಲ್ಲಿ ಆಕೆ, ಉರಿಯುವ ಕರ್ಪುರದಂತೆ ತನ್ನ ಭೌತದೇಹವನ್ನು ಮೀರಿ ಬಯಲಾಗುವುದು ಕೂಡ ಶ್ರೀಶೈಲದ ಕದಳಿಯ ವನದಲ್ಲಿ. ತಿಪ್ಪೇರುದ್ರಸ್ವಾಮಿಯವರು ಅಕ್ಕನ ಜೀವನದ ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ.
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Collection Call number URL Status Barcode
Book Book St Aloysius Library Kannada K894.3 TIPK (Browse shelf(Opens below)) Link to resource Available 031322
Book Bank Book Bank St Aloysius Library Kannada K894.3 TIPK (Browse shelf(Opens below)) Available BB04046
Total holds: 0

ಹನ್ನೆರಡನೆಯ ಶತಮಾನದ ಪ್ರಮುಖ ವಚನಕಾರ್ತಿ ಅಕ್ಕ ಮಹಾದೇವಿ. ಅಕ್ಕನ ಬದುಕು ಹಾಗೂ ಸಾಧನೆಯನ್ನು ಕುರಿತ ಕಾದಂಬರಿ ’ಕದಳಿಯ ಕರ್ಪುರ’. ಕಮಹಾದೇವಿ ಕನ್ನಡನಾಡಿಗೆ ಮಾತ್ರವಲ್ಲ, ಮಹಿಳಾ ಸಾಧಕಿಯರಲ್ಲಿಯೇ ಅಗ್ರಗಣ್ಯಳು ಹಾಗೂ ಅಪೂರ್ವ ವ್ಯಕ್ತಿ; ಹೆಣ್ಣುತನದ ಪರಿಪೂರ್ಣ ಸ್ವರೂಪವನ್ನು ಉಜ್ವಲವಾಗಿ ಬೆಳಗಿದ ಮಹಾಶಕ್ತಿ. ಈ ಜಗತ್ತು ಎನ್ನುವ ಕದಳಿಯಲ್ಲಿ ಅದೊಂದು ಕರ್ಪುರದ ಪರಂಜ್ಯೋತಿ, ಅದಕ್ಕೆ ಸಂಕೇತವೋ ಎಂಬಂತೆ ಅವಳ ಜೀವನದ ಘಟನೆಗಳು ಬೆಳೆಯುತ್ತವೆ. ಅಕ್ಕನ ವೈರಾಗ್ಯದ ಪ್ರಭೆ ಹೊಳೆಯುತ್ತದೆ. ಕೊನೆಯಲ್ಲಿ ಆಕೆ, ಉರಿಯುವ ಕರ್ಪುರದಂತೆ ತನ್ನ ಭೌತದೇಹವನ್ನು ಮೀರಿ ಬಯಲಾಗುವುದು ಕೂಡ ಶ್ರೀಶೈಲದ ಕದಳಿಯ ವನದಲ್ಲಿ. ತಿಪ್ಪೇರುದ್ರಸ್ವಾಮಿಯವರು ಅಕ್ಕನ ಜೀವನದ ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ.

There are no comments on this title.

to post a comment.

Click on an image to view it in the image viewer

Local cover image