Kadaliya karpura ಕದಳಿಯ ಕರ್ಪುರ
TIPPERUDRASVAMI (H) ತಿಪ್ಪೇರುದ್ರಸ್ವಾಮಿ (ಎಚ್)
Kadaliya karpura ಕದಳಿಯ ಕರ್ಪುರ - Bengaluru Vishva Kannada Sammelana 1983 - vi,298
ಹನ್ನೆರಡನೆಯ ಶತಮಾನದ ಪ್ರಮುಖ ವಚನಕಾರ್ತಿ ಅಕ್ಕ ಮಹಾದೇವಿ. ಅಕ್ಕನ ಬದುಕು ಹಾಗೂ ಸಾಧನೆಯನ್ನು ಕುರಿತ ಕಾದಂಬರಿ ’ಕದಳಿಯ ಕರ್ಪುರ’. ಕಮಹಾದೇವಿ ಕನ್ನಡನಾಡಿಗೆ ಮಾತ್ರವಲ್ಲ, ಮಹಿಳಾ ಸಾಧಕಿಯರಲ್ಲಿಯೇ ಅಗ್ರಗಣ್ಯಳು ಹಾಗೂ ಅಪೂರ್ವ ವ್ಯಕ್ತಿ; ಹೆಣ್ಣುತನದ ಪರಿಪೂರ್ಣ ಸ್ವರೂಪವನ್ನು ಉಜ್ವಲವಾಗಿ ಬೆಳಗಿದ ಮಹಾಶಕ್ತಿ. ಈ ಜಗತ್ತು ಎನ್ನುವ ಕದಳಿಯಲ್ಲಿ ಅದೊಂದು ಕರ್ಪುರದ ಪರಂಜ್ಯೋತಿ, ಅದಕ್ಕೆ ಸಂಕೇತವೋ ಎಂಬಂತೆ ಅವಳ ಜೀವನದ ಘಟನೆಗಳು ಬೆಳೆಯುತ್ತವೆ. ಅಕ್ಕನ ವೈರಾಗ್ಯದ ಪ್ರಭೆ ಹೊಳೆಯುತ್ತದೆ. ಕೊನೆಯಲ್ಲಿ ಆಕೆ, ಉರಿಯುವ ಕರ್ಪುರದಂತೆ ತನ್ನ ಭೌತದೇಹವನ್ನು ಮೀರಿ ಬಯಲಾಗುವುದು ಕೂಡ ಶ್ರೀಶೈಲದ ಕದಳಿಯ ವನದಲ್ಲಿ. ತಿಪ್ಪೇರುದ್ರಸ್ವಾಮಿಯವರು ಅಕ್ಕನ ಜೀವನದ ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ.
K894.3 TIPK
Kadaliya karpura ಕದಳಿಯ ಕರ್ಪುರ - Bengaluru Vishva Kannada Sammelana 1983 - vi,298
ಹನ್ನೆರಡನೆಯ ಶತಮಾನದ ಪ್ರಮುಖ ವಚನಕಾರ್ತಿ ಅಕ್ಕ ಮಹಾದೇವಿ. ಅಕ್ಕನ ಬದುಕು ಹಾಗೂ ಸಾಧನೆಯನ್ನು ಕುರಿತ ಕಾದಂಬರಿ ’ಕದಳಿಯ ಕರ್ಪುರ’. ಕಮಹಾದೇವಿ ಕನ್ನಡನಾಡಿಗೆ ಮಾತ್ರವಲ್ಲ, ಮಹಿಳಾ ಸಾಧಕಿಯರಲ್ಲಿಯೇ ಅಗ್ರಗಣ್ಯಳು ಹಾಗೂ ಅಪೂರ್ವ ವ್ಯಕ್ತಿ; ಹೆಣ್ಣುತನದ ಪರಿಪೂರ್ಣ ಸ್ವರೂಪವನ್ನು ಉಜ್ವಲವಾಗಿ ಬೆಳಗಿದ ಮಹಾಶಕ್ತಿ. ಈ ಜಗತ್ತು ಎನ್ನುವ ಕದಳಿಯಲ್ಲಿ ಅದೊಂದು ಕರ್ಪುರದ ಪರಂಜ್ಯೋತಿ, ಅದಕ್ಕೆ ಸಂಕೇತವೋ ಎಂಬಂತೆ ಅವಳ ಜೀವನದ ಘಟನೆಗಳು ಬೆಳೆಯುತ್ತವೆ. ಅಕ್ಕನ ವೈರಾಗ್ಯದ ಪ್ರಭೆ ಹೊಳೆಯುತ್ತದೆ. ಕೊನೆಯಲ್ಲಿ ಆಕೆ, ಉರಿಯುವ ಕರ್ಪುರದಂತೆ ತನ್ನ ಭೌತದೇಹವನ್ನು ಮೀರಿ ಬಯಲಾಗುವುದು ಕೂಡ ಶ್ರೀಶೈಲದ ಕದಳಿಯ ವನದಲ್ಲಿ. ತಿಪ್ಪೇರುದ್ರಸ್ವಾಮಿಯವರು ಅಕ್ಕನ ಜೀವನದ ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ.
K894.3 TIPK