Buddhijivi varsas bhavdhika svatantrya ಬುದ್ಧಿ ಜೀವಿ ವರ್ಸಸ್ ಬೌದ್ಧಿಕ ಸ್ವಾತಂತ್ರ್ಯ
Material type:
- K894.309 AJAB
Item type | Current library | Collection | Call number | Status | Barcode | |
---|---|---|---|---|---|---|
![]() |
St Aloysius Library | Kannada | K894.309 AJAB (Browse shelf(Opens below)) | Available | D03627 |
Browsing St Aloysius Library shelves Close shelf browser (Hides shelf browser)
‘ಬುದ್ಧಿ ಜೀವಿ ವರ್ಸಸ್ ಬೌದ್ಧಿಕ ಸ್ವಾತಂತ್ರ್ಯ’ ಎಸ್. ಎಲ್. ಭೈರಪ್ಪನವರ ‘ಆವರಣ’ ಕೃತಿಯ ವಿಮರ್ಶೆ ಹಾಗೂ ಸಂಕಥನ. ಆವರಣ ಕಾದಂಬರಿ ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಚರ್ಚೆಗಳನ್ನು ಹುಟ್ಟುಹಾಕಿದ್ದು, ಅದರೊಂದಿಗೆ ಕನ್ನಡ ಸಾಹಿತ್ಯ ಲೋಕದ ಒಂದು ವಿಮರ್ಶಾ ಕೃತಿ ಬುದ್ದಿ ಜೀವಿ ವರ್ಸಸ್ ಬೌದ್ಧಿಕ ಸ್ವಾತಂತ್ರ್ಯ
ಈ ಕೃತಿಯನ್ನು ಲೇಖಕ ಅಜಕ್ಕಳ ಗಿರೀಶ ಭಟ್ ರಚಿಸಿದ್ದಾರೆ. ಪರಸ್ಪರ ವಿರುದ್ಧ ವಾದ ತಾತ್ತ್ವಿಕತೆಗಳನ್ನು ಎದುರೆದುರು ಇಟ್ಟು ಚಿಂತನೆ ಮಾಡುವುದು ಎಂದರೆ, ಕ್ಷೌರದಂಗಡಿಯಲ್ಲಿ ಎದುರೆದುರು ಇಟ್ಟಿರುವ ಕನ್ನಡಿಗಳ ನಡುವೆ ನಿಂತು ಎಡಕ್ಕೊಮ್ಮೆ, ಬಲಕ್ಕೊಮ್ಮೆ ನೋಡಿದಂತೆ. ಹೀಗೆ ನೋಡುವುದು ಸಾಹಿತ್ಯದ ಅಭ್ಯಾಸಿಗೆ ಹಿತವಾದ ಶ್ರಮ ಎನಿಸುತ್ತದೆ. ಈ ಶ್ರಮದ ಭಾಗವಾಗಿಯೇ ಸಾಹಿತ್ಯ, ಇತಿಹಾಸ ಮತ್ತು ಸೆಕ್ಯುಲರಿಸಂ ಮೊದಲಾದ ವಿಷಯಗಳ ಕುರಿತು ಇಂದು ಚಾಲ್ತಿಯಲ್ಲಿರುವ ಹಲವು ಒಪ್ಪಿತ ನಿಲುವುಗಳನ್ನು ಈ ಕೃತಿ ಎದುರು ಹಾಕಿಕೊಳ್ಳುತ್ತದೆ.
There are no comments on this title.