Shikshanadalli bhashe mattu madhyamada samasyegalu ಶಿಕ್ಷಣದಲ್ಲಿ ಭಾಷೆ ಮತ್ತು ಮಾಧ್ಯಮದ ಸಮಸ್ಯೆಗಳು

RAO (Mahabaleshvara) ಮಹಾಬಲೇಶ್ವರ ರಾವ್

Shikshanadalli bhashe mattu madhyamada samasyegalu ಶಿಕ್ಷಣದಲ್ಲಿ ಭಾಷೆ ಮತ್ತು ಮಾಧ್ಯಮದ ಸಮಸ್ಯೆಗಳು - Vudupi Rashtrakakvi Govinda Pai Samshodhana Kendra 2019 - vi,192

ಲೇಖಕ ಮಹಾಬಲೇಶ್ವರ ರಾವ್ ಅವರ ಲೇಖನಗಳ ಸಂಕಲನ- ಶಿಕ್ಷಣದಲ್ಲಿ ಭಾಷೆ ಮತ್ತು ಮಾಧ್ಯಮದ ಸಮಸ್ಯೆಗಳು’. ಲೇಖಕರು ಭಾಷೆ ಮತ್ತು ಶಿಕ್ಷಣ ತಜ್ಞರು. ಭಾಷಾ ಶಿಕ್ಷಣ, ಮಾಧ್ಯಮ-ಶಿಕ್ಷಣ ಹಾಗೂ ಕನ್ನಡ ಭಾಷೆ ಇತ್ಯಾದಿ ಅಂಶಗಳು ಅವರ ಲೇಖನಗಳ ಕೇಂದ್ರ ವಸ್ತುವಾಗಿವೆ. ಮನೋವೈಜ್ಞಾನಿಕವಾಗಿ ಈ ಅಂಶಗಳನ್ನು ಚರ್ಚಿಸಿ ವಿವರಿಸಲಾಗಿದೆ. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2019ನೇ ಸಾಲಿನ ಅತ್ಯುತ್ತಮ ಕೃತಿ ಬಹುಮಾನ ಲಭಿಸಿದೆ.

8186668977

371.33K RAOS