000 | 03290nam a2200217Ia 4500 | ||
---|---|---|---|
003 | OSt | ||
005 | 20250611143619.0 | ||
008 | 210210b2011 xxu||||| |||| 00| 0 eng d | ||
020 | _a8192114708 | ||
040 | _cAL | ||
041 | _akan | ||
082 | _aK894.4 LAKS | ||
100 |
_aLAKSHMISHA TOLPADI _9167609 _dಲಕ್ಷ್ಮೀಶ ತೋಳ್ಪಾಡಿ |
||
245 |
_aSampige bhagavata: bhagavata kathanagalu _bಸಂಪಿಗೆ ಭಾಗವತ: ಭಾಗವತ ಕಥನಗಳು |
||
260 |
_aBengaluru _b- _c2011 |
||
300 | _axii,235 | ||
520 | _aಪುರಾಣಗಳು ಲೌಕಿಕ – ಅಲೌಕಿಕ, ಪ್ರತ್ಯಕ್ಷ – ಪರೋಕ್ಷಗಳ ನಡುವೆ ಸಾಧಿತವಾಗಿರುವ ಪ್ರಜ್ಞಾವಾಹಿನಿಯ ಪ್ರತಿಮೆಗಳು, ಸಂಕೇತಗಳು, ಧ್ವನಿಗಳು; ಅವು ಪ್ರಕೃತಿಯ ನಿತ್ಯದ ಕನಸುಗಳು ಕೂಡ. ಪುರಾಣಗಳು ನಮಗೆ ಹತ್ತಿರವಾಗುವುದು ಅವುಗಳ ‘ಅರ್ಥ’ ದ ಹುಡುಕಾಟದಲ್ಲಿ ಅಲ್ಲ,ನಮ್ಮ ಅನುಭವಭಾವಕೋಶದ ವಿಸ್ತಾರದಲ್ಲಿ ಮೂಡುವ ಆ ಪ್ರತಿಮೆಗಳ ಮರುಹುಟ್ಟಿನಲ್ಲಿ. ಭಾಗವತದೊಂದಿಗೆ ಲಕ್ಷ್ಮೀಶ ತೋಲ್ಪಾಡಿಯವರು ನಡೆಸಿರುವ ಸಹೃದಯ ಸಾಹಚರ್ಯ ಈ ಕೃತಿಯ ಪಂಕ್ತಿ ಪಂಕ್ತಿಯಲ್ಲೂ ಹರಳುಗಟ್ಟಿದೆ; ಶ್ರವಣ-ಮನನ-ನಿದಿಧ್ಯಾಸನಗಳ ಬೆಂಬಲವಿಲ್ಲದೆ ಇಂಥದೊಂದು ಸಾವಯವಶಿಲ್ಪ ಸಿದ್ಧವಾಗದಷ್ಟೆ. ‘ಭವನಿಮಜ್ಜನಚಾತುರ್ಯ’ ಮತ್ತು ‘ಲಘಿಮಾ ಕೌಶಲ’ ಗಳ ಸಂಲಗ್ನ ದಲ್ಲಿ ರಸಸಮಾವಿಷ್ಠವನ್ನೇ ಇಲ್ಲಿ ಕಂಡರಿಸಿ,ಪುರಾಣಪರಂಪರೆಯ ವ್ಯಾಖ್ಯಾನರಥಕ್ಕೆ ಹೊಸದಾದ ಜೀವಕಳೆಯನ್ನು ತುಂಬಿದ್ದಾರೆ.ಹೀಗೆಂದು ‘ಈ ಸನ್ನಿವೇಶದ ಭಾವ ಇದೇ, ಈ ಮಾತಿಗೆ ಇದೇ ಅರ್ಥ’ ಎನ್ನುವಂಥ ಪ್ರಭುಸಂಮಿತೆಯ ಆವೇಶ ಈ ಕೃತಿಯಲ್ಲಿ ಮೈದೊರಿಲ್ಲವೆಂಬುದು ಗಮನಾರ್ಹ ವಿವರವೇ ಸರಿ.ಮತ್ತಷ್ಟು ಪದರಗಳಲ್ಲಿ ಹುದುಗಿರುವ ರಸನಿಧಿಯನ್ನು ಅನ್ವೇಷಿಸಲು ಇಲ್ಲಿಯ ಸೊಲ್ಲುಗಳು ಆಲಂಬನ -ಉದ್ದೀಪನ ವಿಭಾವಗಳಾಗಿ ಒದಗಿ,ಎಲ್ಲೆಲ್ಲೂ ಹರಡಿಕೊಂಡಿರುವ ‘ಪುರಾಣ’ ಪ್ರಪಂಚದ ರಸಸಾಮ್ರಾಜ್ಯದ ವಿಸ್ತರಣಕ್ಕೆ ಅವಶ್ಯಕವಾದ ಬೀಜ ಮೊಳಕೆಯೊಡೆಯಲು ನಮ್ಮ ಭಾವ -ಬುದ್ಧಿಗಳಿಗೆ ಬಲವನ್ನು ತುಂಬಿ, ಅಂತರಂಗವನ್ನು ಫಲವತ್ತುಗೊಳಿಸುತ್ತವೆ. | ||
690 |
_aKannada Prose _9167610 |
||
906 | _a066305 | ||
942 |
_2ddc _cBK |
||
999 |
_c90290 _d90290 |