Local cover image
Local cover image
Image from Google Jackets

Samagra sahitya:Vichara Sahitya Samputa 1 ಸಮಗ್ರ ಸಾಹಿತ್ಯ : ವಿಚಾರ ಸಾಹಿತ್ಯ .ಸಂಪುಟ ೧

By: Material type: TextTextLanguage: Kannada Publication details: Ankola Shri Raghavendra Prakashana 1993Description: 464Subject(s): DDC classification:
  • K894.8 GAUS
Summary: ‘ಗೌರೀಶ ಕಾಯ್ಕಿಣಿ ಸಮಗ್ರ ಸಾಹಿತ್ಯ ಸಂಪುಟ: ಒಂದು’ ವಿಚಾರ ಸಾಹಿತ್ಯ ಕೃತಿಯನ್ನು ವಿಷ್ಣು ನಾಯ್ಕ ಅವರು ಸಂಪಾದಿಸಿದ್ದಾರೆ. ಕೃತಿಗೆ ಯಶವಂತ ಚಿತ್ತಾಲರ ಪ್ರಸ್ತಾವನೆ ಇದೆ. ಕೃತಿಯ ಕುರಿತು ಬರೆಯುತ್ತಾ ಗೌರೀಶ ಕಾಯ್ಕಿಣಿ ಅವರ ಸಮಗ್ರ ಸಾಹಿತ್ಯದ ಮೊದಲ ಸಂಪುಟವಿದು. ಅಂಕೋಲೆಯ ಶ್ರೀ ರಾಘವೇಂದ್ರ ಪ್ರಕಾಶನದವರು ಈ ಕುರಿತು ರೂಪಿಸಿಕೊಂಡ ಒಂದು ಬೃಹತ್ ಯೋಜನೆ ಸಮಯಕ್ಕೆ ಸರಿಯಾಗಿ ಕಾರ್ಯ ಪ್ರವೃತ್ತವಾಗಿದೆಯೆನ್ನುವ ಶುಭ ಸಮಾಚಾರ ಹೊತ್ತು ಹೊರಬಂದಿದೆ. ಇದರಲ್ಲ ಈ ಯೋಜನೆಗೆ ಪ್ರಸ್ತಾವನೆಯಾಗಬಲ್ಲ ನನ್ನ ಕೆಲವು ಮಾತುಗಳು ಇರಬೇಕು ಎಂದು ಯೋಜನೆಯ ಸಂಚಾಲನ-ಶಕ್ತಿಯಾದ ತರುಣ ಮಿತ್ರ ವಿಷ್ಣು ನಾಯ್ಕರ ಬಯಸಿದ್ದಾರೆ. ನಾನು ತುಂಬಾ ಖುಷಿಯಿಂದ, ಹೆಮ್ಮೆಯಿಂದ ಒಪ್ಪಿದ್ದೇನೆ ಎಂದು ತಿಳಿಸಿದ್ದಾರೆ. ಜೊತೆಗೆ ಗೌರೀಶ- ಸಾಹಿತ್ಯದ ಬಹುಮುಖ್ಯ ಸಾಧನೆ ವೈಚಾರಿಕ ಕ್ಷೇತ್ರಕ್ಕೆ ಸೇರಿದ್ದೆನ್ನಬೇಕು. ಗೌರೀಶರು ನಮಗೆ ಮುಖ್ಯರಾಗುವುದು, ಪ್ರಿಯರಾಗುವುದು ಒಬ್ಬ ಶ್ರೇಷ್ಠ ವಿಚಾರವಾದಿಯಾಗಿ, ವಿಶ್ವವನ್ನು, ಬದುಕನ್ನು ವಿಚಾರಗಳ ಮೂಲಕ ಅರಿಯುವ ಸಾಮರ್ಥ್ಯ ಮನುಷ್ಯನ ಬುದ್ದಿಗಿದೆ ಎನ್ನುವುದರಲ್ಲಿ ಎಲ್ಲ ವಿಚಾರವಾದಿಗಳಿಗೆ ದೃಢವಾದ ನಂಬಿಕೆಯಿದೆ ಎಂದಿದ್ದಾರೆ. ಈ ಕೃತಿಯಲ್ಲಿ ವಿಷ್ಣು ನಾಯ್ಕ ಅವರು ಬರೆದಿರುವ ಮೊದಲ ಮಾತು, ಯಶವಂತ ಚಿತ್ತಾಲರ ಪ್ರಸ್ತಾವನೆ ಜೊತೆಗೆ ವಿಚಾರವಾದ, ವಿಚಾರವಾದ ಮತ್ತು ನಿರಾಶಾವಾದ, ವಿಚಾರವಾದ-ಉತ್ತರಾರ್ಧ, ಮಾರ್ಕ್ಸ್ ವಾದ, ನವ ಮಾನವತಾವಾದ ಹಾಗೂ ನಾಸ್ತಿಕನು ಮತ್ತು ದೇವರು ಎಂಬ ಲೇಖನಗಳು ಸಂಕಲನಗೊಂಡಿವೆ.
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Collection Call number Status Barcode
Book Book St Aloysius Library Kannada K894.8 GAUS (Browse shelf(Opens below)) Available 048531
Total holds: 0

‘ಗೌರೀಶ ಕಾಯ್ಕಿಣಿ ಸಮಗ್ರ ಸಾಹಿತ್ಯ ಸಂಪುಟ: ಒಂದು’ ವಿಚಾರ ಸಾಹಿತ್ಯ ಕೃತಿಯನ್ನು ವಿಷ್ಣು ನಾಯ್ಕ ಅವರು ಸಂಪಾದಿಸಿದ್ದಾರೆ. ಕೃತಿಗೆ ಯಶವಂತ ಚಿತ್ತಾಲರ ಪ್ರಸ್ತಾವನೆ ಇದೆ. ಕೃತಿಯ ಕುರಿತು ಬರೆಯುತ್ತಾ ಗೌರೀಶ ಕಾಯ್ಕಿಣಿ ಅವರ ಸಮಗ್ರ ಸಾಹಿತ್ಯದ ಮೊದಲ ಸಂಪುಟವಿದು. ಅಂಕೋಲೆಯ ಶ್ರೀ ರಾಘವೇಂದ್ರ ಪ್ರಕಾಶನದವರು ಈ ಕುರಿತು ರೂಪಿಸಿಕೊಂಡ ಒಂದು ಬೃಹತ್ ಯೋಜನೆ ಸಮಯಕ್ಕೆ ಸರಿಯಾಗಿ ಕಾರ್ಯ ಪ್ರವೃತ್ತವಾಗಿದೆಯೆನ್ನುವ ಶುಭ ಸಮಾಚಾರ ಹೊತ್ತು ಹೊರಬಂದಿದೆ. ಇದರಲ್ಲ ಈ ಯೋಜನೆಗೆ ಪ್ರಸ್ತಾವನೆಯಾಗಬಲ್ಲ ನನ್ನ ಕೆಲವು ಮಾತುಗಳು ಇರಬೇಕು ಎಂದು ಯೋಜನೆಯ ಸಂಚಾಲನ-ಶಕ್ತಿಯಾದ ತರುಣ ಮಿತ್ರ ವಿಷ್ಣು ನಾಯ್ಕರ ಬಯಸಿದ್ದಾರೆ. ನಾನು ತುಂಬಾ ಖುಷಿಯಿಂದ, ಹೆಮ್ಮೆಯಿಂದ ಒಪ್ಪಿದ್ದೇನೆ ಎಂದು ತಿಳಿಸಿದ್ದಾರೆ. ಜೊತೆಗೆ ಗೌರೀಶ- ಸಾಹಿತ್ಯದ ಬಹುಮುಖ್ಯ ಸಾಧನೆ ವೈಚಾರಿಕ ಕ್ಷೇತ್ರಕ್ಕೆ ಸೇರಿದ್ದೆನ್ನಬೇಕು. ಗೌರೀಶರು ನಮಗೆ ಮುಖ್ಯರಾಗುವುದು, ಪ್ರಿಯರಾಗುವುದು ಒಬ್ಬ ಶ್ರೇಷ್ಠ ವಿಚಾರವಾದಿಯಾಗಿ, ವಿಶ್ವವನ್ನು, ಬದುಕನ್ನು ವಿಚಾರಗಳ ಮೂಲಕ ಅರಿಯುವ ಸಾಮರ್ಥ್ಯ ಮನುಷ್ಯನ ಬುದ್ದಿಗಿದೆ ಎನ್ನುವುದರಲ್ಲಿ ಎಲ್ಲ ವಿಚಾರವಾದಿಗಳಿಗೆ ದೃಢವಾದ ನಂಬಿಕೆಯಿದೆ ಎಂದಿದ್ದಾರೆ. ಈ ಕೃತಿಯಲ್ಲಿ ವಿಷ್ಣು ನಾಯ್ಕ ಅವರು ಬರೆದಿರುವ ಮೊದಲ ಮಾತು, ಯಶವಂತ ಚಿತ್ತಾಲರ ಪ್ರಸ್ತಾವನೆ ಜೊತೆಗೆ ವಿಚಾರವಾದ, ವಿಚಾರವಾದ ಮತ್ತು ನಿರಾಶಾವಾದ, ವಿಚಾರವಾದ-ಉತ್ತರಾರ್ಧ, ಮಾರ್ಕ್ಸ್ ವಾದ, ನವ ಮಾನವತಾವಾದ ಹಾಗೂ ನಾಸ್ತಿಕನು ಮತ್ತು ದೇವರು ಎಂಬ ಲೇಖನಗಳು ಸಂಕಲನಗೊಂಡಿವೆ.

There are no comments on this title.

to post a comment.

Click on an image to view it in the image viewer

Local cover image