Local cover image
Local cover image
Image from Google Jackets

Vimarsheya Paribhashe: Sahitya Vimarsheya Paribhashika padagala Vivarane ವಿಮರ್ಶೆಯ ಪರಿಭಾಷೆ: ಸಾಹಿತ್ಯ ವಿಮರ್ಶೆಯ ಪಾರಿಭಾಷಿಕ ಪದಗಳ ವಿವರಣೆ

By: Contributor(s): Material type: TextTextLanguage: Kannada Publication details: Bengaluru Abhinava 2018Description: xiii,446p. PB 21x14cmSubject(s): DDC classification:
  • 23 K894.9 NAGV
Summary: ಭಾರತೀಯ ಕಾವ್ಯ ಮೀಮಾಂಸೆ . ಶಾಸ್ತ್ರ ವಿಷಯ.. ಹೀಗೆ ಇರಬೇಕು ಎಂಬ ನಿಯಮವನ್ನು ಕಟ್ಟು ಪಾಡುಗಳನ್ನ ವಿದಿಸುವಂತದ್ದು ಚರಿತ್ರೆ... ಶ್ರೀ ಮಂತವಾದ ಕಾವ್ಯ ಸಂಪತ್ತಿನ ಜೊತೆ ಜೊತೆಯಲ್ಲಿ ಯೆ ಆ ಸಂಪತ್ತನ್ನು ಅರಿಯುವ ಅಳೆಯುವ ಹೊಳೆಯುವಂತೆ ಬೆಳಗಿ ತೋರುವ ಕಾವ್ಯಮೀಮಾಂಸೆ ಯೂ ಬೆಳೆದು ಬಂದಿದೆ. ಈ ಕಾವ್ಯ ಮೀಮಾಂಸೆಯ ಉಗಮ ತೀರ ಆ ಸ್ಪಷ್ಟವಾಗಿದೆ . ಮೊದಲು ಇದನ್ನು ಕ್ರಿಯಕಲ್ಪವೆಂದೂ ಅಲಂಕಾರ ಶಾಸ್ತ್ರ ವೆಂದು ಕರೆಯುತ್ತಿದ್ದರು.ಆದರೂ ಇದು ಇತರೆ ಶಸ್ಟ್ರಾಗಳಿಗಿಂತಲ್ಲ ತೀರ ಕಿರಿದಾಡಿದೆನ್ನುದರಲ್ಲಿ ಸಂದೇಹವಿಲ್ಲ ಅದರೆ ಇದರ ರಚನೆ ಎಂದಿನಂತೆ ಆರಂಭವಾಯಿತು ಎಬುದಕ್ಕೆ ಖಚಿತವಾದ ಅಧಾರಗಳಲ್ಲಿ ಕ್ರಿ.ಶಕ - ,9 ನೇ ಶತಮಾನದಲ್ಲಿ ಬರುವ ರಾಜಶೇಖರ ಎಂಬ ಅಲಂಕಾರ ತನ್ನ ಕಾವ್ಯ ಮೀಮಾಂಸೆ ಎಂಬ ಕೃತಿಯಲ್ಲಿ ಇದರ ಉಗಮಕ್ಕೆ ಒಂದು ಪೌರಾಣಿಕ ಕತೆಯನ್ನು ಹೇಳಿದ್ದಾನೆ . ಆ ಕತೆಯ ಪ್ರಕಾರ ಶಿವನು ಬ್ರಹ್ಮ ವಿಷ್ಣು ಮೊದಲಾದ 64 ಜನ ಶಿಷ್ಯರಿಗೆ ಇದನ್ನು ಬೋಧಿಸಿದ. ಅದನ್ನ ತನ್ನ ಮಾನಸ ಪುತ್ರರಾದ ತನ್ನ ಶಿಷ್ಯರಿಗೆ ಬೋಧಿಸಿದ ಈ ಶಿಷ್ಯರಲ್ಲಿ ಸರಸ್ವತಿ ಯ ಪುತ್ರನಾದ ಕಾವ್ಯ ಪುರುಷ ಎನ್ನುವವನಿದ್ದ ಅವನು ಒಬ್ಬೊಬ್ಬರು ಒಂದೊಂದೂ ಅಧಿಕರಣವನ್ನು ನಿರೂಪಿಸಿದರು ಎಂದೂ ಹೇಳಿ ಅವರಲ್ಲಿ ಕೆಲವು ಹೆಸರುಗಳನ್ನು ಕೊಡುತ್ತಾನೆ. ರಾಜಶೇಖರ ಆತ ಕೊಡುವ ಹೆಸರುಗಳಲ್ಲಿ ಕೆಲವಾದರೂ ಐತಿಹಾಸಿಕ ಇರಬಹುದು ಎಂಬ ಸಂದೇಹ ಬರುತ್ತದೆ ಉದಾಹರಣೆಗೆ , ಭರತನ ಹೆಸರು ಅಲ್ಲಿ ಬರುತ್ತದೆ .
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Collection Call number Status Barcode
Book Book St Aloysius Library Kannada K894.9 NAGV (Browse shelf(Opens below)) Available 077385
Total holds: 0

ಭಾರತೀಯ ಕಾವ್ಯ ಮೀಮಾಂಸೆ .
ಶಾಸ್ತ್ರ ವಿಷಯ..
ಹೀಗೆ ಇರಬೇಕು
ಎಂಬ ನಿಯಮವನ್ನು ಕಟ್ಟು ಪಾಡುಗಳನ್ನ ವಿದಿಸುವಂತದ್ದು
ಚರಿತ್ರೆ...
ಶ್ರೀ ಮಂತವಾದ ಕಾವ್ಯ ಸಂಪತ್ತಿನ ಜೊತೆ ಜೊತೆಯಲ್ಲಿ ಯೆ ಆ ಸಂಪತ್ತನ್ನು ಅರಿಯುವ ಅಳೆಯುವ ಹೊಳೆಯುವಂತೆ ಬೆಳಗಿ ತೋರುವ ಕಾವ್ಯಮೀಮಾಂಸೆ ಯೂ ಬೆಳೆದು ಬಂದಿದೆ.
ಈ ಕಾವ್ಯ ಮೀಮಾಂಸೆಯ ಉಗಮ ತೀರ ಆ ಸ್ಪಷ್ಟವಾಗಿದೆ .
ಮೊದಲು ಇದನ್ನು ಕ್ರಿಯಕಲ್ಪವೆಂದೂ ಅಲಂಕಾರ ಶಾಸ್ತ್ರ ವೆಂದು ಕರೆಯುತ್ತಿದ್ದರು.ಆದರೂ ಇದು ಇತರೆ ಶಸ್ಟ್ರಾಗಳಿಗಿಂತಲ್ಲ ತೀರ ಕಿರಿದಾಡಿದೆನ್ನುದರಲ್ಲಿ ಸಂದೇಹವಿಲ್ಲ ಅದರೆ ಇದರ ರಚನೆ ಎಂದಿನಂತೆ ಆರಂಭವಾಯಿತು ಎಬುದಕ್ಕೆ ಖಚಿತವಾದ ಅಧಾರಗಳಲ್ಲಿ ಕ್ರಿ.ಶಕ - ,9 ನೇ ಶತಮಾನದಲ್ಲಿ ಬರುವ ರಾಜಶೇಖರ ಎಂಬ ಅಲಂಕಾರ ತನ್ನ ಕಾವ್ಯ ಮೀಮಾಂಸೆ ಎಂಬ ಕೃತಿಯಲ್ಲಿ ಇದರ ಉಗಮಕ್ಕೆ ಒಂದು ಪೌರಾಣಿಕ ಕತೆಯನ್ನು ಹೇಳಿದ್ದಾನೆ .
ಆ ಕತೆಯ ಪ್ರಕಾರ ಶಿವನು ಬ್ರಹ್ಮ ವಿಷ್ಣು ಮೊದಲಾದ 64 ಜನ ಶಿಷ್ಯರಿಗೆ ಇದನ್ನು ಬೋಧಿಸಿದ. ಅದನ್ನ ತನ್ನ ಮಾನಸ ಪುತ್ರರಾದ ತನ್ನ ಶಿಷ್ಯರಿಗೆ ಬೋಧಿಸಿದ ಈ ಶಿಷ್ಯರಲ್ಲಿ ಸರಸ್ವತಿ ಯ ಪುತ್ರನಾದ ಕಾವ್ಯ ಪುರುಷ ಎನ್ನುವವನಿದ್ದ ಅವನು ಒಬ್ಬೊಬ್ಬರು ಒಂದೊಂದೂ ಅಧಿಕರಣವನ್ನು ನಿರೂಪಿಸಿದರು ಎಂದೂ ಹೇಳಿ ಅವರಲ್ಲಿ ಕೆಲವು ಹೆಸರುಗಳನ್ನು ಕೊಡುತ್ತಾನೆ. ರಾಜಶೇಖರ ಆತ ಕೊಡುವ ಹೆಸರುಗಳಲ್ಲಿ ಕೆಲವಾದರೂ ಐತಿಹಾಸಿಕ ಇರಬಹುದು ಎಂಬ ಸಂದೇಹ ಬರುತ್ತದೆ ಉದಾಹರಣೆಗೆ , ಭರತನ ಹೆಸರು ಅಲ್ಲಿ ಬರುತ್ತದೆ .

There are no comments on this title.

to post a comment.

Click on an image to view it in the image viewer

Local cover image