Udupiya parisaradalli Pa Vem Acharyaru. ಉಡುಪಿಯ ಪರಿಸರದಲ್ಲಿ ಪಾ.ವೆಂ. ಆಚಾರ್ಯರು
Material type:
- K894.8 SHRP
Item type | Current library | Collection | Call number | Status | Barcode | |
---|---|---|---|---|---|---|
![]() |
St Aloysius Library | Kannada | K894.8 SHRP (Browse shelf(Opens below)) | Available | 056263 | |
![]() |
St Aloysius Library | Kannada | K894.8 SHRP (Browse shelf(Opens below)) | Available | 056264 |
Browsing St Aloysius Library shelves, Collection: Kannada Close shelf browser (Hides shelf browser)
ಚಿಂತಕ ಪಾ.ವೆಂ. ಆಚಾರ್ಯರು ವಿದ್ವಾಂಸರು. ಲೋಕಶಿಕ್ಷಣ ಟ್ರಸ್ಟ್ ನಡೆಸುತ್ತಿರುವ ಕಸ್ತೂರಿ ಮಾಸ ಪತ್ರಿಕೆಯ ಸಂಪಾದಕರಾಗಿದ್ದರು. ಲಾಂಗೂಲಾಚಾರ್ಯರು ಎಂಬ ಕಾವ್ಯನಾಮದೊಂದಿಗೆ ವಿದ್ವತ್ ಪೂರ್ಣ ಲೇಖನಗಳನ್ನು ಬರೆಯುತ್ತಿದ್ದ ಅವರು ಉಡುಪಿಯ ಶ್ರೀಕೃಷ್ಣ ಮಠದೊಂದಿಗೆ ಭಾವನಾತ್ಮಕ ಸಂಬಂಧವಿರಿಸಿಕೊಂಡಿದ್ದರು. ಈ ಕೃತಿಯಲ್ಲಿ ಶ್ರೀಕೃಷ್ಣ ಮಠದ ಪರಿಸರ, ವ್ಯಕ್ತಿಚಿತ್ರಗಳು, ಶಬ್ದವಿಹಾರ ಹಾಗೂ ನೆನಹುಗಳು ಹೀಗೆ ನಾಲ್ಕು ವಿಭಾಗಗಳನ್ನು ಮಾಡಿದ್ದು, ಮೊದಲನೆಯದರಲ್ಲಿ ಹುಲಿ ಕೊಂದ ಸ್ವಾಮಿಗಳು, ಮಠಾಧಿಪತ್ಯಕ್ಕೆ ಮೇಲಾಟವಿರಲಿಲ್ಲ, ರಥದಿಂದ ಧುಮುಕಿದ ಸ್ವಾಮಿಗಳು, ಸೋದೆಯ ನೆನಪುಗಳು ಇತ್ಯಾದಿ, ಎರಡನೆಯದರಲ್ಲಿ; ಗೋವಿಂದ ಪೈಗಳೊಂದಿಗೆ, ಶಿವರಾಮ ಕಾರಂತ ಪ್ರಪಂಚ, ಡಾ. ಟಿ. ಮಾಧವ ಪೈ, ಉಡುಪಿಯ ಕೆಲ ಪತ್ರಕರ್ತರು ಇತ್ಯಾದಿ ಮೂರನೇಯದರಲ್ಲಿ; ಸಾಮಾನ್ಯ ತುಳು ಬ್ರಾಹ್ಮಣ ತುಳು, ಪುತ್ತೂರು ಶಬ್ದ ವಿವೇಚನೆ, ಶಿವಳ್ಳಿ ಮತ್ತು ಶಿವರೂಪ ಇತ್ಯಾದಿ ಹಾಗೂ ನಾಲ್ಕನೆಯದರಲ್ಲಿ; ನನ್ನ ಪತಿ (ಲಕ್ಷ್ಮಿಬಾಯಿ ಪಾವೆಂ), ನನ್ನ ಉಡುಪಿಯ ಜೀವನ (ಪಾ.ವೆಂ), ಬದಲಾಗಿದೆ ಉಡುಪಿ ಇತ್ಯಾದಿ ಲೇಖನಗಳಿವೆ.
There are no comments on this title.