Kadali hokku bande ಕದಳಿ ಹೊಕ್ಕು ಬಂದೆ
RAHAMAT TARIKERE ರಹಮತ್ ತರೀಕೆರೆ
Kadali hokku bande ಕದಳಿ ಹೊಕ್ಕು ಬಂದೆ - BengaLUru Navakarnataka Prakashana 2011 - 176
ಕಡಲಿ ಹೊಕ್ಕು ಬಂದೆ: ಸುತ್ತಾಟದ ಕಥೆಗಳು;
ಸಂಸ್ಕೃತಿ ಚಿಂತಕ, ಸಂಶೋಧಕ ರಹಮತ್ ತರೀಕೆರೆ ಪ್ರವಾಸ- ಸುತ್ತಾಟಗಳಲ್ಲಿಯೂ ಆಸಕ್ತರಾದವರು. ತಮ್ಮ ಪ್ರವಾಸದ ಕಥನಗಳ ಬರಹಗಳನ್ನು ಈ ಗ್ರಂಥದಲ್ಲಿ ಸಂಕಲಿಸಿದ್ದಾರೆ. ಈ ಪುಸ್ತಕದಲ್ಲಿ ಒಟ್ಟು 24 ಲೇಖನಗಳಿವೆ. ಅಕ್ಕಮಹಾದೇವಿಯ ಲೀನವಾದ ಶ್ರೀಶೈಲ ಸಮೀಪದ ‘ಕದಳಿ’ ಹೊಕ್ಕು ಬಂದ ಲೇಖನದಿಂದ ಆರಂಭವಾಗುತ್ತದೆ. ಪುತಿನ ಅವರ ಮೇಲುಕೋಟೆ, ಹಿಮಾಲಯದ ವಿಚಿತ್ರ ಹಳ್ಳಿ, ಕೆರೂರಿನ ಖತಲ ರಾತ್ರಿ, ತೇಜಸ್ವಿಯಿಲ್ಲದ ‘ನಿರುತ್ತರ’, ಕೊಡಚಾದ್ರಿಯಲ್ಲಿ ಒಂದಿರುಳು ಹಾದಿತಪ್ಪಿ, ಪುರಾತನ ಲಖನೋ; ಸದ್ಯದ ವರಸೆ, ಹಳ್ಳಿಯಾದ ಹಳೆಯ ರಾಜಧಾನಿ, ಇನ್ನೂ ಬಾರದ ಕೊಟ್ಟೂರು ರೈಲು, ರೈಲಿನಲ್ಲಿ ಹಿಮಗಿರಿಯ ಪಯಣ, ರಾಮದುರ್ಗದ ಸಪ್ಪಳಿಲ್ಲದ ಕೆಲಸಗಾರ, ಸಕ್ರೆಬಯಲಿನ ಮಾವುತರು, ಮಂಗಳಾಪುರದ ಕರಡಿ ಖಂದರರು, ಮಳೆಗಳಲ್ಲಿ ‘ಮದುಮಗಳು’ ಕಲ್ಕತ್ತೆಯಲ್ಲಿ ಕನ್ನಡದ ಕೊಂಡಿ ಬರಹಗಳಿವೆ. ಸುತ್ತಾಟದ ಅನುಭವ ಕಟ್ಟಿ ಕೊಡುವ ರೀತಿ ಸೊಗಸಾಗಿದೆ. ಪ್ರವಾಸದಲ್ಲಿ ಆಸಕ್ತರಾಗಿರುವವರು ಮಾತ್ರವಲ್ಲದೆ ಸಂಸ್ಕೃತಿ- ಸಾಹಿತ್ಯದಲ್ಲಿ ಆಸಕ್ತರಾಗಿರುವವರು ಕೂಡ ಓದಬಹುದಾದ ಪುಸ್ತಕ.
9788184672446
915.404K RAHK
Kadali hokku bande ಕದಳಿ ಹೊಕ್ಕು ಬಂದೆ - BengaLUru Navakarnataka Prakashana 2011 - 176
ಕಡಲಿ ಹೊಕ್ಕು ಬಂದೆ: ಸುತ್ತಾಟದ ಕಥೆಗಳು;
ಸಂಸ್ಕೃತಿ ಚಿಂತಕ, ಸಂಶೋಧಕ ರಹಮತ್ ತರೀಕೆರೆ ಪ್ರವಾಸ- ಸುತ್ತಾಟಗಳಲ್ಲಿಯೂ ಆಸಕ್ತರಾದವರು. ತಮ್ಮ ಪ್ರವಾಸದ ಕಥನಗಳ ಬರಹಗಳನ್ನು ಈ ಗ್ರಂಥದಲ್ಲಿ ಸಂಕಲಿಸಿದ್ದಾರೆ. ಈ ಪುಸ್ತಕದಲ್ಲಿ ಒಟ್ಟು 24 ಲೇಖನಗಳಿವೆ. ಅಕ್ಕಮಹಾದೇವಿಯ ಲೀನವಾದ ಶ್ರೀಶೈಲ ಸಮೀಪದ ‘ಕದಳಿ’ ಹೊಕ್ಕು ಬಂದ ಲೇಖನದಿಂದ ಆರಂಭವಾಗುತ್ತದೆ. ಪುತಿನ ಅವರ ಮೇಲುಕೋಟೆ, ಹಿಮಾಲಯದ ವಿಚಿತ್ರ ಹಳ್ಳಿ, ಕೆರೂರಿನ ಖತಲ ರಾತ್ರಿ, ತೇಜಸ್ವಿಯಿಲ್ಲದ ‘ನಿರುತ್ತರ’, ಕೊಡಚಾದ್ರಿಯಲ್ಲಿ ಒಂದಿರುಳು ಹಾದಿತಪ್ಪಿ, ಪುರಾತನ ಲಖನೋ; ಸದ್ಯದ ವರಸೆ, ಹಳ್ಳಿಯಾದ ಹಳೆಯ ರಾಜಧಾನಿ, ಇನ್ನೂ ಬಾರದ ಕೊಟ್ಟೂರು ರೈಲು, ರೈಲಿನಲ್ಲಿ ಹಿಮಗಿರಿಯ ಪಯಣ, ರಾಮದುರ್ಗದ ಸಪ್ಪಳಿಲ್ಲದ ಕೆಲಸಗಾರ, ಸಕ್ರೆಬಯಲಿನ ಮಾವುತರು, ಮಂಗಳಾಪುರದ ಕರಡಿ ಖಂದರರು, ಮಳೆಗಳಲ್ಲಿ ‘ಮದುಮಗಳು’ ಕಲ್ಕತ್ತೆಯಲ್ಲಿ ಕನ್ನಡದ ಕೊಂಡಿ ಬರಹಗಳಿವೆ. ಸುತ್ತಾಟದ ಅನುಭವ ಕಟ್ಟಿ ಕೊಡುವ ರೀತಿ ಸೊಗಸಾಗಿದೆ. ಪ್ರವಾಸದಲ್ಲಿ ಆಸಕ್ತರಾಗಿರುವವರು ಮಾತ್ರವಲ್ಲದೆ ಸಂಸ್ಕೃತಿ- ಸಾಹಿತ್ಯದಲ್ಲಿ ಆಸಕ್ತರಾಗಿರುವವರು ಕೂಡ ಓದಬಹುದಾದ ಪುಸ್ತಕ.
9788184672446
915.404K RAHK