Tuytavella Navyadatta Andattara Uyyale ತುಯ್ತವೆಲ್ಲ ನವ್ಯದತ್ತ ಅಂದತ್ತರ ಉಯ್ಯಾಲೆ
Raghunandana ರಘುನಂದನ
Tuytavella Navyadatta Andattara Uyyale ತುಯ್ತವೆಲ್ಲ ನವ್ಯದತ್ತ ಅಂದತ್ತರ ಉಯ್ಯಾಲೆ - Bengaluru Theatre Tatkaal Books 2024 - 263 p. PB 21.5x14 cm.
“ತುಯ್ತವೆಲ್ಲ ನವ್ಯದತ್ತ” ಅಂದತ್ತರ ಉಯ್ಯಾಲೆ ರಘುನಂದನ ಅವರ ಕೃತಿಯಾಗಿದೆ. ಹಲವು ಕವಿತೆಗಳ ಸಾರವನ್ನು ಇಲ್ಲಿ ನೀಡಲಾಗಿದೆ. ಕೃತಿ ಕುರಿತು ಕವಿ ರಘುನಂದನ ಹೀಗೆ ಹೇಳುತ್ತಾರೆ; ಈ ಪುಸ್ತಕದ ಅತಿದೀರ್ಘ ಕಂಡಿಕೆ ಎಂದರೆ ಅನುಭಾವ, ಅನಭೂತಿ, ಆಧ್ಯಾತ್ಮ, ಅಧಿಭೂತತೆ ಎಂಬವುಗಳ ತತ್ತ್ವಜಿಜ್ಞಾಸೆ. ಆ ತತ್ತ್ವಶೋಧದ ಭಾಗವಾಗಿ ಕಳೆದ ಶತಮಾನ ಹಾಗೂ ನಾವಿರುವ ಶತಮಾನ, ಈ ಎರಡು ಶತಮಾನಗಳ ಕೆಲವು ಮುಖ್ಯ ಸಾಮಾಜಿಕ-ರಾಜಕೀಯ ಆಗುಹೋಗು, ವಿಚಾರ ಮತ್ತು ತತ್ತ್ವಗಳನ್ನು ನಿರುಕಿಸಬೇಕಾಗಿ ಬಂತಲ್ಲದೆ ಅವುಗಳನ್ನು ಆಧರಿಸಿ ನಾವು ಮನುಷ್ಯರು ತಳೆಯುವ ನಿಲುವುಗಳನ್ನು ಪರೀಕ್ಷಿಸಬೇಕಾಯಿತು. ಕಾವ್ಯದ ಮತ್ತು ಇತರ ಸಾಹಿತ್ಯದ ಓದಿಗೆ-ಮಾನುಷ ಬದುಕಿನ ತಿಳಿವಿಗೇ ಆ ಬಗೆಯ ಜಿಜ್ಞಾಸೆ ಬೇಕು, ಅದು ಅನಿವಾರ್ಯವೇ ಆದದ್ದು. ಆದ್ದರಿಂದ ಈ ಪುಸ್ತಕವನ್ನು ಮತ್ತು ಮೇಲೆ ಹೇಳಿದ ಆ ಕಂಡಿಕೆಯನ್ನು ಸಾವಧಾನ ಓದುವ ಯಾರಿಗೂ ಅಂಥದಕ್ಕೆ ಇಲ್ಲಿ ತಾವಿಲ್ಲ, ಇರಕೂಡದಿತ್ತು, ಇದ್ದರೂ ಅದು ಈಗಿರುವಷ್ಟು ಉದ್ದ ಚಾಚಿಕೊಳ್ಳಬಾರದಿತ್ತ, ಇಷ್ಟೊಂದೆಲ್ಲ ತಾವು ತಿನ್ನಬಾರದಿತ್ತು ಅನ್ನಿಸುವುದಿಲ್ಲ ಎಂದುಕೊಂಡಿದ್ದೇನೆ.
9788195567690
Theatre
Plays
Literature
Poetry
K894.209 / RAGT
Tuytavella Navyadatta Andattara Uyyale ತುಯ್ತವೆಲ್ಲ ನವ್ಯದತ್ತ ಅಂದತ್ತರ ಉಯ್ಯಾಲೆ - Bengaluru Theatre Tatkaal Books 2024 - 263 p. PB 21.5x14 cm.
“ತುಯ್ತವೆಲ್ಲ ನವ್ಯದತ್ತ” ಅಂದತ್ತರ ಉಯ್ಯಾಲೆ ರಘುನಂದನ ಅವರ ಕೃತಿಯಾಗಿದೆ. ಹಲವು ಕವಿತೆಗಳ ಸಾರವನ್ನು ಇಲ್ಲಿ ನೀಡಲಾಗಿದೆ. ಕೃತಿ ಕುರಿತು ಕವಿ ರಘುನಂದನ ಹೀಗೆ ಹೇಳುತ್ತಾರೆ; ಈ ಪುಸ್ತಕದ ಅತಿದೀರ್ಘ ಕಂಡಿಕೆ ಎಂದರೆ ಅನುಭಾವ, ಅನಭೂತಿ, ಆಧ್ಯಾತ್ಮ, ಅಧಿಭೂತತೆ ಎಂಬವುಗಳ ತತ್ತ್ವಜಿಜ್ಞಾಸೆ. ಆ ತತ್ತ್ವಶೋಧದ ಭಾಗವಾಗಿ ಕಳೆದ ಶತಮಾನ ಹಾಗೂ ನಾವಿರುವ ಶತಮಾನ, ಈ ಎರಡು ಶತಮಾನಗಳ ಕೆಲವು ಮುಖ್ಯ ಸಾಮಾಜಿಕ-ರಾಜಕೀಯ ಆಗುಹೋಗು, ವಿಚಾರ ಮತ್ತು ತತ್ತ್ವಗಳನ್ನು ನಿರುಕಿಸಬೇಕಾಗಿ ಬಂತಲ್ಲದೆ ಅವುಗಳನ್ನು ಆಧರಿಸಿ ನಾವು ಮನುಷ್ಯರು ತಳೆಯುವ ನಿಲುವುಗಳನ್ನು ಪರೀಕ್ಷಿಸಬೇಕಾಯಿತು. ಕಾವ್ಯದ ಮತ್ತು ಇತರ ಸಾಹಿತ್ಯದ ಓದಿಗೆ-ಮಾನುಷ ಬದುಕಿನ ತಿಳಿವಿಗೇ ಆ ಬಗೆಯ ಜಿಜ್ಞಾಸೆ ಬೇಕು, ಅದು ಅನಿವಾರ್ಯವೇ ಆದದ್ದು. ಆದ್ದರಿಂದ ಈ ಪುಸ್ತಕವನ್ನು ಮತ್ತು ಮೇಲೆ ಹೇಳಿದ ಆ ಕಂಡಿಕೆಯನ್ನು ಸಾವಧಾನ ಓದುವ ಯಾರಿಗೂ ಅಂಥದಕ್ಕೆ ಇಲ್ಲಿ ತಾವಿಲ್ಲ, ಇರಕೂಡದಿತ್ತು, ಇದ್ದರೂ ಅದು ಈಗಿರುವಷ್ಟು ಉದ್ದ ಚಾಚಿಕೊಳ್ಳಬಾರದಿತ್ತ, ಇಷ್ಟೊಂದೆಲ್ಲ ತಾವು ತಿನ್ನಬಾರದಿತ್ತು ಅನ್ನಿಸುವುದಿಲ್ಲ ಎಂದುಕೊಂಡಿದ್ದೇನೆ.
9788195567690
Theatre
Plays
Literature
Poetry
K894.209 / RAGT