Bendre K S Na hagu jivi avara pranaya kavyagala taulanika adhyayana ಬೇಂದ್ರೆ, ಕೆ ಎಸ್ ನ ಹಾಗೂ 'ಜೀವಿ; ಅವರ ಪ್ರಣಯ ಕಾವ್ಯಗಳ ತೌಲನಿಕ ಅಧ್ಯಯನ

SUREKHA (R Naik) ಸುರೇಖಾ (ಅರ್ ನಾಯಕ್)

Bendre K S Na hagu jivi avara pranaya kavyagala taulanika adhyayana ಬೇಂದ್ರೆ, ಕೆ ಎಸ್ ನ ಹಾಗೂ 'ಜೀವಿ; ಅವರ ಪ್ರಣಯ ಕಾವ್ಯಗಳ ತೌಲನಿಕ ಅಧ್ಯಯನ - Mumbai Kannada Adhyana Vibhaga, 2014 - 240

ಕನ್ನಡದಲ್ಲಿ ಪ್ರೇಮಕಾವ್ಯ ಎಂದರೆ ಮೊದಲಿಗೆ ನೆನಪಾಗುವುದು ಬೇಂದ್ರೆ, ಕೆ.ಎಸ್.ನ. ಮತ್ತು ಜೀವಿ. ಈ ಮೂವರು ಪ್ರೇಮಕವಿಗಳ ಕವಿತೆಗಳ ತೌಲನಿಕ ಅಧ್ಯಯನ ಈ ಗ್ರಂಥದಲ್ಲಿದೆ. ಮೂವರೂ ಕವಿಗಳು ಸಮಕಾಲೀನರಾದರೂ ವಿಭಿನ್ನ ಕಾಲಘಟ್ಟದಲ್ಲಿ ಬದುಕಿ ಕವಿತೆ ರಚಿಸಿದ್ದಾರೆ. ಬೇಂದ್ರೆಯವರ ಸಖಿಗೀತ, ನರಸಿಂಹಸ್ವಾಮಿ ಅವರ ’ಮೈಸೂರು ಮಲ್ಲಿಗೆ’ ಹಾಗೂ ಜೀವಿಯವರ ’ಹುಚ್ಚ ಹುಚ್ಚಿ’ ಸಂಕಲನಗಳು ಕನ್ನಡ ಕಾವ್ಯದ ಅದರಲ್ಲೂ ವಿಶೇಷವಾಗಿ ಪ್ರೇಮಕಾವ್ಯದ ಮೈಲಿಗಲ್ಲುಗಳು. ಈ ಪ್ರೇಮಕವಿಗಳ ಕವಿತೆಗಳ ಮಹತ್ವ ಹಾಗೂ ಅವುಗಳ ವಿಭಿನ್ನ ವೈಶಿಷ್ಟ್ಯಗಳನ್ನು ಈ ಗ್ರಂಥದಲ್ಲಿ ಚರ್ಚಿಸಲಾಗಿದೆ

K894.109 SURB