Local cover image
Local cover image
Amazon cover image
Image from Amazon.com
Image from Google Jackets

Samshodhaka Rajamarga ಸಂಶೋಧಕ ರಾಜಮಾರ್ಗ

By: Contributor(s): Material type: TextTextLanguage: Kannada Publication details: Bengaluru Ayodhya Publications 2024Description: 179p. PB 21x14cmISBN:
  • 9788197299766
Subject(s): DDC classification:
  • 23 K894.9 AJAS
Summary: ಸಾಮಾನ್ಯರಿಗೆ ಸಾಮಾನ್ಯವೆಂದು ಕಾಣುವ ಸಂಗತಿಯಲ್ಲಿ ವಿಶೇಷವಾದ್ದನ್ನು ಗಮನಿಸುವುದೇ ಸಂಶೋಧನೆ. ಮರದಿಂದ ಹಣ್ಣು ಕಳಚಿ ಬೀಳುವ ಸಾಮಾನ್ಯ ಪ್ರಕ್ರಿಯೆ ವಿಜ್ಞಾನಿಯೊಬ್ಬನಿಗೆ ಗುರುತ್ವದ ಬಗ್ಗೆ ಯೋಚಿಸಲು ಪ್ರೇರಣೆ ನೀಡಿತ್ತು. ಹಾಗೆ ಪ್ರೇರಣೆ ಹುಟ್ಟಬೇಕಾದರೆ ವ್ಯಕ್ತಿಯಲ್ಲಿ ಸಂಶೋಧನೆ ಪ್ರಜ್ಞೆ ಜಾಗ್ರತಾವಸ್ಥೆಯಲ್ಲಿ ಇರಬೇಕಾಗುತ್ತದೆ. ಸಂಶೋಧನೆ ಎಂದರೇನು, ವಸ್ತುವನ್ನು ಆರಿಸಿಕೊಳ್ಳುವುದು ಹೇಗೆ, ಸಂಶೋಧನೆಯ ವಿಧಾನಗಳು ಏನೇನು, ಅದರಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳುವುದು ಹೇಗೆ, ಮಾಡಿದ ಸಂಶೋಧನೆ/ ಪ್ರಮೇಯಗಳ ದಾಖಲಾತಿ ಹೇಗೆ, ಸಂಶೋಧನ ಪ್ರಬಂಧವನ್ನು ಅಕಾಡೆಮಿಕ್ ಶೈಲಿಯಲ್ಲಿ ಬರೆಯುವುದು ಹೇಗೆ- ಇತ್ಯಾದಿ ಮಾರ್ಗಸೂಚಿಗಳನ್ನು ಕೊಟ್ಟು ಸಂಶೋಧನೆಯ ದಾರಿಯ ಪಥಿಕರಿಗೆ ಕೈಪಿಡಿಯಾಗಬಲ್ಲ ಕೃತಿ- ಸಂಶೋಧಕ ರಾಜ ಮಾರ್ಗ. ಇದನ್ನು ಬರೆದವರು ಸಂಶೋಧನೆಯ ಕ್ಷೇತ್ರದಲ್ಲೆ ಹಲವು ವರ್ಷಗಳ ಅನುಭವವಿರುವ ಹಿರಿಯ ಚಿಂತಕ ಡಾ|| ಅಜಕ್ಕಳ ಗಿರೀಶ್ ಭಟ್.
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Collection Call number Status Barcode
Book Book St Aloysius Library Kannada K894.9 AJAS (Browse shelf(Opens below)) Available 077365
Book Book St Aloysius Library Kannada K894.9 AJAS (Browse shelf(Opens below)) Available 077366
Total holds: 0

ಸಾಮಾನ್ಯರಿಗೆ ಸಾಮಾನ್ಯವೆಂದು ಕಾಣುವ ಸಂಗತಿಯಲ್ಲಿ ವಿಶೇಷವಾದ್ದನ್ನು ಗಮನಿಸುವುದೇ ಸಂಶೋಧನೆ. ಮರದಿಂದ ಹಣ್ಣು ಕಳಚಿ ಬೀಳುವ ಸಾಮಾನ್ಯ ಪ್ರಕ್ರಿಯೆ ವಿಜ್ಞಾನಿಯೊಬ್ಬನಿಗೆ ಗುರುತ್ವದ ಬಗ್ಗೆ ಯೋಚಿಸಲು ಪ್ರೇರಣೆ ನೀಡಿತ್ತು. ಹಾಗೆ ಪ್ರೇರಣೆ ಹುಟ್ಟಬೇಕಾದರೆ ವ್ಯಕ್ತಿಯಲ್ಲಿ ಸಂಶೋಧನೆ ಪ್ರಜ್ಞೆ ಜಾಗ್ರತಾವಸ್ಥೆಯಲ್ಲಿ ಇರಬೇಕಾಗುತ್ತದೆ. ಸಂಶೋಧನೆ ಎಂದರೇನು, ವಸ್ತುವನ್ನು ಆರಿಸಿಕೊಳ್ಳುವುದು ಹೇಗೆ, ಸಂಶೋಧನೆಯ ವಿಧಾನಗಳು ಏನೇನು, ಅದರಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳುವುದು ಹೇಗೆ, ಮಾಡಿದ ಸಂಶೋಧನೆ/ ಪ್ರಮೇಯಗಳ ದಾಖಲಾತಿ ಹೇಗೆ, ಸಂಶೋಧನ ಪ್ರಬಂಧವನ್ನು ಅಕಾಡೆಮಿಕ್ ಶೈಲಿಯಲ್ಲಿ ಬರೆಯುವುದು ಹೇಗೆ- ಇತ್ಯಾದಿ ಮಾರ್ಗಸೂಚಿಗಳನ್ನು ಕೊಟ್ಟು ಸಂಶೋಧನೆಯ ದಾರಿಯ ಪಥಿಕರಿಗೆ ಕೈಪಿಡಿಯಾಗಬಲ್ಲ ಕೃತಿ- ಸಂಶೋಧಕ ರಾಜ ಮಾರ್ಗ. ಇದನ್ನು ಬರೆದವರು ಸಂಶೋಧನೆಯ ಕ್ಷೇತ್ರದಲ್ಲೆ ಹಲವು ವರ್ಷಗಳ ಅನುಭವವಿರುವ ಹಿರಿಯ ಚಿಂತಕ ಡಾ|| ಅಜಕ್ಕಳ ಗಿರೀಶ್ ಭಟ್.

There are no comments on this title.

to post a comment.

Click on an image to view it in the image viewer

Local cover image